NEWS

ಕಾರ್ಮಿಕ ಮಕ್ಕಳನ್ನು ರಕ್ಷಣೆ ಮಾಡಲಾಯಿತು

ಪಾಲನೆ ನ್ಯೂಸ್

ಮಂಡ್ಯ: ಮದ್ದೂರು ತಾ. ಇಲ್ಲಿ ಬಾರ್ & ರೆಸ್ಟೋರೆಂಟ್ ನಲ್ಲಿ ಕೆಲಸ ಮಾಡುತ್ತಿದ್ದ ಎರಡು ಕಿಶೋರ ಕಾರ್ಮಿಕ ಮಕ್ಕಳನ್ನು ರಕ್ಷಣೆ ಮಾಡಿ ಬಾಲಕರ ಬಾಲಮಂದಿರಕ್ಕೆ ಕಳುಹಿಸಲಾಯಿತು, ಈ ಕಾರ್ಯಾಚರಣೆಯಲ್ಲಿ ಜಿಲ್ಲಾ ಕಾರ್ಮಿಕ ಅಧಿಕಾರಿ ಡಾ. ಎಂ. ಸವಿತ, ಮದ್ದೂರು ಕಾರ್ಮಿಕ ನಿರೀಕ್ಷಕರಾದ ನಾಗರತ್ನ, ಮಳವಳ್ಳಿ ಕಾರ್ಮಿಕ ನಿರೀಕ್ಷಕರಾದ ಮುನಿಲಿಂಗೇಗೌಡ, ಮಂಡ್ಯ ಕಾರ್ಮಿಕ ನಿರೀಕ್ಷಕರಾದ ಸ್ವಾಮಿ, ಮಕ್ಕಳ ಸಹಾಯ ವಾಣಿಯ ಮನು, ಎಎಸ್ ಐ ಮರಿಸ್ವಾಮಿ ಇವರು ಪಾಲ್ಗೊಂಡಿದ್ದರು.‌

ಪಾಲನೆ.ಇನ್‌ ವಾಟ್ಸ್‌ ಆಪ್‌ ಗುಂಪಿಗೆ ಸೇರಿರಿ.

Related posts

ಯುವಜನತೆ ಕ್ರೀಡಾ ಮನೋಭಾವ ಮತ್ತು ಆಸಕ್ತಿಯನ್ನು ಬೆಳಿಸಿಕೊಳ್ಳಿ – ಪ್ರೊ.ವಿಷ್ಣು ಶಿಂಧೆ

ಜಿಲ್ಲೆಯಲ್ಲಿ 31 ಸಾವಿರ ಜನರಿಗೆ ಉಚಿತ ಇಸಿಜಿ ತಪಾಸಣೆ : ಡಾ. ಕುಮಾರ

ಸಹಜ ಕೃಷಿ ಮಾರ್ಗದರ್ಶಕರು , ಯೋಗ ಗುರು ಪಾಸಿಟಿವ್ ತಮ್ಮಯ್ಯ @ 75‌

Leave a Comment