NEWS

ಕರ್ನಾಟಕ ಸಂಘ (ರಿ),ಮಂಡ್ಯ ಮಹಿಳಾ  ಘಟಕ

ಪಾಲನೆ ನ್ಯೂಸ್

ಕಾವ್ಯಾನುಸಂಧಾನ-15

ಕವಿತೆಯ ಓದು-ವ್ಯಾಖ್ಯಾನ-ಸಂವಾದ

ದಿನಾಂಕ:13.12.2025ರ ಶನಿವಾರ   ಸಮಯ:04.30 ಗಂಟೆಗೆ

ಸ್ಧಳ:ಕೆ.ಟಿ.ಶಿವಲಿಂಗಯ್ಯ ಸಭಾಂಗಣ, ಕರ್ನಾಟಕ ಸಂಘದ ಆವರಣ,ಮಂಡ್ಯ

ಅಧ್ಯಕ್ಷತೆ:ಶ್ರೀಮತಿ ವಿ.ಸುಜಾಕೃಷ್ಣ ಅಧ್ಯಕ್ಷರು,ಡ್ಯಾಪೋಡಿಲ್ಸ್ ಶಾಲೆ,ಮಂಡ್ಯ

ಕಾವ್ಯ/ಕವಿತೆ:ಸ.ಉಷ ಅವರ ಆಯ್ದ ಕವಿತೆಗಳು

ವ್ಯಖ್ಯಾನ:ಪ್ರೊ.ಉಷಾರಾಣಿ.ಜಿ ಸಹಾಯಕ ಪ್ರಾಧ್ಯಾಪಕರು,ಎಂಐಟಿ ಕಾಲೇಜು,ಮೈಸೂರು

ಗಾಯನ:ಗೀತ ಗಾಯನ ಸುಸ್ವರ ಸಂಗೀತ ಶಾಲಾ ವಿದ್ಯಾರ್ಥಿಗಳಿಂದ

ಆಗಮಿಸುವವರು

ಶ್ರೀಮತಿ ನಾಗರೇವಕ್ಕ ಅಧ್ಯಕ್ಷರು,ಮಹಿಳಾ ಘಟಕ

ಡಾ.ದೇವಿಕಾ ಎನ್.ಎಸ್‌ ಸಂಚಾಲಕರು

ಪ್ರೂ.ಜಯಪ್ರಕಾಶಗೌಡ ಅಧ್ಯಕ್ಷರು, ಕರ್ನಾಟಕ ಸಂಘ

ಡಾ.ಎಂ. ಎಸ್‌ ಅನಿತಮಂಗಲ ಕಾರ್ಯದರ್ಶಿ,ಮಹಿಳಾ ಘಟಕ

Related posts

ಹೆಚ್ಚಿನ ಜನರು ವಿದ್ಯಾಭ್ಯಾಸ ಪಡೆದಂತೆ ಜೀತ ಪದ್ಧತಿ ಪ್ರಮಾಣ ಕುಸಿಯುತ್ತಿದೆ

ಸಾರಾಯಿ ಕುಡಿಬೇಡ ಎಂದಿದ್ದಕ್ಕೆ 11ರ ಮಗಳನ್ನೇ ಕತ್ತು ಹಿಸುಕಿ ಕೊಂದ ತಾಯಿ!

ಪೆಟ್ರೋಲಿಯಂ ಉತ್ಪನ್ನಗಳಾದ ಪೆಟ್ರೋಲ್, ಡೀಸೆಲ್ ಅಕ್ರಮವಾಗಿ ದಾಸ್ತಾನು ಮಾಡುವುದು ಕಾನೂನುಬಾಹಿರ

Leave a Comment