ಪಾಲನೆ ನ್ಯೂಸ್
ಕಾವ್ಯಾನುಸಂಧಾನ-15
ಕವಿತೆಯ ಓದು-ವ್ಯಾಖ್ಯಾನ-ಸಂವಾದ
ದಿನಾಂಕ:13.12.2025ರ ಶನಿವಾರ ಸಮಯ:04.30 ಗಂಟೆಗೆ
ಸ್ಧಳ:ಕೆ.ಟಿ.ಶಿವಲಿಂಗಯ್ಯ ಸಭಾಂಗಣ, ಕರ್ನಾಟಕ ಸಂಘದ ಆವರಣ,ಮಂಡ್ಯ
ಅಧ್ಯಕ್ಷತೆ:ಶ್ರೀಮತಿ ವಿ.ಸುಜಾಕೃಷ್ಣ ಅಧ್ಯಕ್ಷರು,ಡ್ಯಾಪೋಡಿಲ್ಸ್ ಶಾಲೆ,ಮಂಡ್ಯ
ಕಾವ್ಯ/ಕವಿತೆ:ಸ.ಉಷ ಅವರ ಆಯ್ದ ಕವಿತೆಗಳು
ವ್ಯಖ್ಯಾನ:ಪ್ರೊ.ಉಷಾರಾಣಿ.ಜಿ ಸಹಾಯಕ ಪ್ರಾಧ್ಯಾಪಕರು,ಎಂಐಟಿ ಕಾಲೇಜು,ಮೈಸೂರು
ಗಾಯನ:ಗೀತ ಗಾಯನ ಸುಸ್ವರ ಸಂಗೀತ ಶಾಲಾ ವಿದ್ಯಾರ್ಥಿಗಳಿಂದ
ಆಗಮಿಸುವವರು
ಶ್ರೀಮತಿ ನಾಗರೇವಕ್ಕ ಅಧ್ಯಕ್ಷರು,ಮಹಿಳಾ ಘಟಕ
ಡಾ.ದೇವಿಕಾ ಎನ್.ಎಸ್ ಸಂಚಾಲಕರು
ಪ್ರೂ.ಜಯಪ್ರಕಾಶಗೌಡ ಅಧ್ಯಕ್ಷರು, ಕರ್ನಾಟಕ ಸಂಘ
ಡಾ.ಎಂ. ಎಸ್ ಅನಿತಮಂಗಲ ಕಾರ್ಯದರ್ಶಿ,ಮಹಿಳಾ ಘಟಕ
