NEWS

ಕರ್ನಾಟಕ ಸಂಘ (ರಿ),ಮಂಡ್ಯ ಮಹಿಳಾ  ಘಟಕ

ಪಾಲನೆ ನ್ಯೂಸ್

ಕಾವ್ಯಾನುಸಂಧಾನ-15

ಕವಿತೆಯ ಓದು-ವ್ಯಾಖ್ಯಾನ-ಸಂವಾದ

ದಿನಾಂಕ:13.12.2025ರ ಶನಿವಾರ   ಸಮಯ:04.30 ಗಂಟೆಗೆ

ಸ್ಧಳ:ಕೆ.ಟಿ.ಶಿವಲಿಂಗಯ್ಯ ಸಭಾಂಗಣ, ಕರ್ನಾಟಕ ಸಂಘದ ಆವರಣ,ಮಂಡ್ಯ

ಅಧ್ಯಕ್ಷತೆ:ಶ್ರೀಮತಿ ವಿ.ಸುಜಾಕೃಷ್ಣ ಅಧ್ಯಕ್ಷರು,ಡ್ಯಾಪೋಡಿಲ್ಸ್ ಶಾಲೆ,ಮಂಡ್ಯ

ಕಾವ್ಯ/ಕವಿತೆ:ಸ.ಉಷ ಅವರ ಆಯ್ದ ಕವಿತೆಗಳು

ವ್ಯಖ್ಯಾನ:ಪ್ರೊ.ಉಷಾರಾಣಿ.ಜಿ ಸಹಾಯಕ ಪ್ರಾಧ್ಯಾಪಕರು,ಎಂಐಟಿ ಕಾಲೇಜು,ಮೈಸೂರು

ಗಾಯನ:ಗೀತ ಗಾಯನ ಸುಸ್ವರ ಸಂಗೀತ ಶಾಲಾ ವಿದ್ಯಾರ್ಥಿಗಳಿಂದ

ಆಗಮಿಸುವವರು

ಶ್ರೀಮತಿ ನಾಗರೇವಕ್ಕ ಅಧ್ಯಕ್ಷರು,ಮಹಿಳಾ ಘಟಕ

ಡಾ.ದೇವಿಕಾ ಎನ್.ಎಸ್‌ ಸಂಚಾಲಕರು

ಪ್ರೂ.ಜಯಪ್ರಕಾಶಗೌಡ ಅಧ್ಯಕ್ಷರು, ಕರ್ನಾಟಕ ಸಂಘ

ಡಾ.ಎಂ. ಎಸ್‌ ಅನಿತಮಂಗಲ ಕಾರ್ಯದರ್ಶಿ,ಮಹಿಳಾ ಘಟಕ

Related posts

3 ಕೋಟಿ ವೆಚ್ಚದಲ್ಲಿ ಗಾಂಧಿಭವನ ನಿರ್ಮಾಣ

ಕೆಲಸ ಮಾಡುವ ಮನುಷ್ಯ ಜಗತ್ತನ್ನೇ ಬದಲಿಸುತ್ತಾನೆ

ಎಸ್‌ ಎಸ್‌ ಎಲ್‌ ಸಿ ಫಲಿತಾಂಶ ಸಂಬಂಧ “ಮಿಷನ್ 40 ಫಾರ್ 90 ಡೇಸ್” ಅಭಿಯಾನದ ಪರಿಶೀಲನಾ ಸಭೆ ನಡೆಸಿದ ಜಿ ಪಂ ಸಿಇಒ

Leave a Comment