ಕರ್ನಾಟಕ ಸಂಘ (ರಿ),ಮಂಡ್ಯ ಮಹಿಳಾ ಘಟಕ
ಪಾಲನೆ ನ್ಯೂಸ್ ಕಾವ್ಯಾನುಸಂಧಾನ-15 ಕವಿತೆಯ ಓದು-ವ್ಯಾಖ್ಯಾನ-ಸಂವಾದ ದಿನಾಂಕ:13.12.2025ರ ಶನಿವಾರ ಸಮಯ:04.30 ಗಂಟೆಗೆ ಸ್ಧಳ:ಕೆ.ಟಿ.ಶಿವಲಿಂಗಯ್ಯ ಸಭಾಂಗಣ, ಕರ್ನಾಟಕ ಸಂಘದ ಆವರಣ,ಮಂಡ್ಯ ಅಧ್ಯಕ್ಷತೆ:ಶ್ರೀಮತಿ ವಿ.ಸುಜಾಕೃಷ್ಣ ಅಧ್ಯಕ್ಷರು,ಡ್ಯಾಪೋಡಿಲ್ಸ್ ಶಾಲೆ,ಮಂಡ್ಯ ಕಾವ್ಯ/ಕವಿತೆ:ಸ.ಉಷ ಅವರ ಆಯ್ದ ಕವಿತೆಗಳು ವ್ಯಖ್ಯಾನ:ಪ್ರೊ.ಉಷಾರಾಣಿ.ಜಿ ಸಹಾಯಕ ಪ್ರಾಧ್ಯಾಪಕರು,ಎಂಐಟಿ...
