NEWS

ಪಿಇಎಸ್ ಪ್ರೌಢಶಾಲೆಯಲ್ಲಿ ಕುವೆಂಪು ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರ ಮೂಲಕ ವಿಶ್ವ ಮಾನವ ದಿನಾಚರಣೆಯನ್ನು ಆಚರಿಸಲಾಯಿತು

ಪಾಲನೆ ನ್ಯೂಸ್

‌ಮಂಡ್ಯ: ಮಂಡ್ಯ ನಗರದ ಪಿಇಎಸ್ ಪ್ರೌಢಶಾಲೆಯಲ್ಲಿ ಕುವೆಂಪು ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರ ಮೂಲಕ ವಿಶ್ವ ಮಾನವ ದಿನಾಚರಣೆಯನ್ನು ಆಚರಿಸಲಾಯಿತು. ಕರುನಾಡು ಸೇವಕರು ಸಂಘಟನೆಯ ರಾಜ್ಯ ವಕ್ತಾರ ಎಂ. ಬಿ. ನಾಗಣ್ಣಗೌಡ, ರಾಜೂಗೌಡ, ಸದ್ವಿದ್ಯಾಶಾಲಾ ಟ್ರಸ್ಟಿ ಶ್ರೀಮತಿ ಪಣಿಮಾಲ, ಮುಖ್ಯಶಿಕ್ಷಕಿ ಲತಾ, ಕಾರ್ಯಕ್ರಮ ಸಂಘಟಕ ಶಿವಣ್ಣಮಂಗಲ, ಶಿಕ್ಷಕರಾದ ರವಿಚಂದ್ರ, ಮಧುಸೂದನ್, ಅಶೋಕ್, ಚೇತನಾ ವೇದಿಕೆಯಲ್ಲಿದ್ದರು.

Related posts

ನಿಖಿಲ್ ಬಿಜೆಪಿ-ಜೆಡಿಎಸ್ ಮೈತ್ರಿ ಬಗ್ಗೆ ಹಾದಿ-ಬೀದೀಲಿ ಚರ್ಚೆ ಬೇಡ

ಕರ್ನಾಟಕ ವಿಧಾನಮಂಡಲದ ಇತಿಹಾಸದಲ್ಲಿ ಇಂದು ಕರಾಳ ದಿನ: ಆ‌ರ್. ಅಶೋಕ

ದೇಶದಲ್ಲಿ ಪೆಟ್ರೋಲ್, ಡೀಸೆಲ್ ಅಥವಾ ಎಲ್‌ಪಿಜಿ ಕೊರತೆ ಇಲ್ಲ

Leave a Comment