NEWS

ಪಿಇಎಸ್ ಪ್ರೌಢಶಾಲೆಯಲ್ಲಿ ಕುವೆಂಪು ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರ ಮೂಲಕ ವಿಶ್ವ ಮಾನವ ದಿನಾಚರಣೆಯನ್ನು ಆಚರಿಸಲಾಯಿತು

ಪಾಲನೆ ನ್ಯೂಸ್

‌ಮಂಡ್ಯ: ಮಂಡ್ಯ ನಗರದ ಪಿಇಎಸ್ ಪ್ರೌಢಶಾಲೆಯಲ್ಲಿ ಕುವೆಂಪು ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರ ಮೂಲಕ ವಿಶ್ವ ಮಾನವ ದಿನಾಚರಣೆಯನ್ನು ಆಚರಿಸಲಾಯಿತು. ಕರುನಾಡು ಸೇವಕರು ಸಂಘಟನೆಯ ರಾಜ್ಯ ವಕ್ತಾರ ಎಂ. ಬಿ. ನಾಗಣ್ಣಗೌಡ, ರಾಜೂಗೌಡ, ಸದ್ವಿದ್ಯಾಶಾಲಾ ಟ್ರಸ್ಟಿ ಶ್ರೀಮತಿ ಪಣಿಮಾಲ, ಮುಖ್ಯಶಿಕ್ಷಕಿ ಲತಾ, ಕಾರ್ಯಕ್ರಮ ಸಂಘಟಕ ಶಿವಣ್ಣಮಂಗಲ, ಶಿಕ್ಷಕರಾದ ರವಿಚಂದ್ರ, ಮಧುಸೂದನ್, ಅಶೋಕ್, ಚೇತನಾ ವೇದಿಕೆಯಲ್ಲಿದ್ದರು.

Related posts

ಜಿಲ್ಲೆಯಲ್ಲಿ 18 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಎಸ್.ಎಸ್.ಎಲ್.ಸಿ ಪರೀಕ್ಷೆಗೆ ಭಾಗಿ

38 ವರ್ಷಗಳ ಬಳಿಕ ಮರುಮುದ್ರಣವಾಗಲಿದೆ ‘ಕರ್ಣಾಟ ಭಾರತ ಕಥಾಮಂಜರಿ’ ಕೃತಿ

ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಅಂಗನವಾಡಿ ಮುಷ್ಕರ

Leave a Comment