41 ಎಸೆತದಲ್ಲಿ 87 ರನ್ ಚಚ್ಚಿ ಆರ್ಸಿಬಿ ಗೆಲ್ಲಿಸಿದ ಸ್ಮೃತಿ
ಪಾಲನೆ ನ್ಯೂಸ್
ನವದೆಹಲಿ: ಕಳೆದ ಕೆಲ ತಿಂಗಳಲ್ಲಿ ವೈಯಕ್ತಿಕ ಜೀವನದಲ್ಲಿ ಸಾಕಷ್ಟು ನೋವು ಅನುಭವಿಸಿದರೂ, ಅದ್ಯಾವು ದಕ್ಕೂ ತಲೆಕೆಡಿಸಿಕೊಳ್ಳದೆ ಸ್ಪಧಾ ್ರತ್ಮಕ ಕ್ರಿಕೆಟ್ಗೆ ವಾಪಸಾಗಿದ್ದ ಸ್ಮೃತಿ ಮಂಧನಾ, ಇದೀಗ ಕ್ರಿಕೆ ಟ್ ಬಗ್ಗೆ ತಮಗಿರುವ ಬದ್ಧತೆ ಯನ್ನು ಮತ್ತೊಮ್ಮೆ ಪ್ರದರ್ಶಿಸಿ

ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಶುಕ್ರವಾರ ನಡೆದ ಡಬ್ಲ್ಯುಪಿ ಎಲ್ ಫೈನಲ್ನಲ್ಲಿ ಭರ್ಜರಿ ಬ್ಯಾಟಿಂಗ್ ಮೂಲಕ ಆರ್ಸಿಬಿ ” ಗೆ 2ನೇ ಬಾರಿ ಟ್ರೋಫಿ ಗೆಲ್ಲಿಸಿ ಕೊಟ್ಟ ಮಂಧನಾ, ಪಂದ್ಯದ ಹಿಂದಿನ ರಾತ್ರಿ 103 ಡಿಗ್ರಿ ಜ್ವರ ದಿಂದ ಬಳಲುತ್ತಿದ್ದರು.
✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn
