NEWSಮಂಡ್ಯದಲ್ಲಿ ಪ್ರತಿಭಾ ನಂದಕುಮಾರ್ ಕಾವ್ಯಾನುಸಂಧಾನ ಜನವರಿ 24ಕ್ಕೆಚಂದ್ರಶೇಖರ ದ.ಕೋ.ಹಳ್ಳಿJanuary 20, 2026March 27, 2026 by ಚಂದ್ರಶೇಖರ ದ.ಕೋ.ಹಳ್ಳಿJanuary 20, 2026March 27, 2026097 ಪಾಲನೆ ನ್ಯೂಸ್ ಮಂಡ್ಯ: ಕನ್ನಡನಾಡಿನ ಹೆಸರಾಂತ ಕವಯತ್ರಿ, ಸಂವೇದನಾಶೀಲ ಲೇಖಕಿ ಪ್ರತಿಭಾ ನಂದಕುಮಾರ್ ಅವರ ಕವಿತೆಗಳ ಕಾವ್ಯಾನುಸಂಧಾನ ಕಾರ್ಯಕ್ರಮವನ್ನು ಮಂಡ್ಯ ಸಾಂಸ್ಕೃತಿಕ ಲೋಕದ ದಿಗ್ಗಜ ಸಂಸ್ಥೆ ಕರ್ನಾಟಕ ಸಂಘವು ಜನವರಿ 24ರ ಸಂಜೆ 4...