NEWSಗ್ರಾಮೀಣ ಮಹಿಳೆಯರಿಗೆ 10 ದಿನ ಅಣಬೆ ಕೃಷಿ ತರಬೇತಿಚಂದ್ರಶೇಖರ ದ.ಕೋ.ಹಳ್ಳಿJanuary 22, 2026March 27, 2026 by ಚಂದ್ರಶೇಖರ ದ.ಕೋ.ಹಳ್ಳಿJanuary 22, 2026March 27, 2026055 ಪಾಲನೆ ನ್ಯೂಸ್ ಮಂಡ್ಯ: ತಾಲೂಕಿನ ಶಂಭೂನಹಳ್ಳಿಯಲ್ಲಿ 10 ದಿನಗಳ ಮಹಿಳೆಯರಿಗೆ ಅಣಬೆ ಕೃಷಿ ತರಬೇತಿಗೆ ಬ್ಯಾಂಕ್ ಆಫ್ ಬರೋಡಾ ಗ್ರಾಮೀಣಾಭಿವೃದ್ಧಿ ತರಬೇತಿ ಕೇಂದ್ರದ ನಿರ್ದೇಶಕ ಟಿ.ಪ್ರಸನ್ನಕುಮಾರ್ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ಬುಜ್...