NEWS“ಅಕ್ಷರ ಹೊಸ ಕಾವ್ಯ” ವಸಂತ ಕವಿಗೋಷ್ಠಿ ಇಂದು ಸಂಜೆ ಚಂದ್ರಶೇಖರ ದ.ಕೋ.ಹಳ್ಳಿFebruary 25, 2026March 23, 2026 by ಚಂದ್ರಶೇಖರ ದ.ಕೋ.ಹಳ್ಳಿFebruary 25, 2026March 23, 2026067 ಪಿ.ಲಂಕೇಶ್ ಆಶಯದ ಕವಿ ಗೋಷ್ಠಿ ಪಾಲನೆ ನ್ಯೂಸ್ ಮಂಡ್ಯ: ವಸಂತ ಕಾಲಕ್ಕೂ ಕಾವ್ಯರಚನೆಗೂ ಅವಿನಾಭಾವ ಸಂಬಂಧವಿದೆ. ವರ್ತಮಾನದ ತಲ್ಲಣಗಳಿಗೆ ದನಿಯಾಗುತ್ತ ಸಮಾಜವನ್ನು ಎಚ್ಚರಿಸುವ ಕೆಲಸವನ್ನು ಕವಿಯಷ್ಟೇ ಮಾಡಲು ಸಾಧ್ಯ. ಈ ನಿಟ್ಟಿನಲ್ಲಿ ಸಕ್ಕರೆ ನಾಡು...