ವಿಜಯನಗರ ಸಾಮ್ರಾಜ್ಯದ ಕೀರ್ತಿಯನ್ನು ಜಗತ್ತಿನಾದ್ಯಂತ ಪಸರಿಸಿದ, ಕನ್ನಡ ರಾಜ್ಯ ರಮಾರಮಣ ಶ್ರೀ ಕೃಷ್ಣದೇವರಾಯರ ಜಯಂತಿಯಂದು ಶತಕೋಟಿ ನಮನಗಳು. ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಯ ಪೋಷಕರಾಗಿ, ಪ್ರಜಾವತ್ಸಲ ಅರಸನಾಗಿ ಅವರು ನೀಡಿದ ಕೊಡುಗೆಗಳು ಅವಿಸ್ಮರಣೀಯ. ನಾಡಿನ ವೈಭವವನ್ನು ಹೆಚ್ಚಿಸಿದ ಆ ಮಹಾನ್ ಚೇತನಕ್ಕೆ ಗೌರವ ನಮನಗಳು. pic.twitter.com/IbLhRwoOMg
— DK Shivakumar (@DKShivakumar) January 17, 2026
