NEWSಕರ್ನಾಟಕ ಸಂಘ: ಪ್ರಭುಲಿಂಗಲೀಲೆ ಕಾವ್ಯಾನುಸಂಧಾನ ಫೆ. 28ಕ್ಕೆಚಂದ್ರಶೇಖರ ದ.ಕೋ.ಹಳ್ಳಿFebruary 26, 2026March 23, 2026 by ಚಂದ್ರಶೇಖರ ದ.ಕೋ.ಹಳ್ಳಿFebruary 26, 2026March 23, 2026076 ಪಾಲನೆ ನ್ಯೂಸ್ ಮಂಡ್ಯ: ಕರ್ನಾಟಕ ಸಂಘದ ಮಹಿಳಾ ಘಟಕದ ವತಿಯಿಂದ ಫೆಬ್ರವರಿ 28 ಶನಿವಾರ ಸಂಜೆ 4.30 ಗಂಟೆಗೆ ಕಾವ್ಯಾನುಸಂಧಾನ ನಡೆಯಲಿದ್ದು, ಈ ಬಾರಿ ಚಾಮರಸ ಕವಿಯ ಪ್ರಭುಲಿಂಗಲೀಲೆ ಕುರಿತು ವಿಶೇಷ ಉಪನ್ಯಾಸ ಹಮ್ಮಿಕೊಳ್ಳಲಾಗಿದೆ....