NEWSಬಾತ್ರೂಂ ಕೆಮಿಕಲ್ ನಿಂದ ತಿರುಪತಿ ಲಡ್ಡು ತಯಾರಿಕೆಚಂದ್ರಶೇಖರ ದ.ಕೋ.ಹಳ್ಳಿFebruary 7, 2026March 24, 2026 by ಚಂದ್ರಶೇಖರ ದ.ಕೋ.ಹಳ್ಳಿFebruary 7, 2026March 24, 2026058 ಪಾಲನೆ ನ್ಯೂಸ್ ಅಮರಾವತಿ: ತಿರುಪತಿ ಲಡ್ಡು ಪ್ರಸಾದ ಕಲಬೆರಕೆ ವಿವಾದ ಹೊಸ ತಿರುವು ಪಡೆದುಕೊಂಡಿದೆ. ಹಿಂದಿನ ವೈಎಸ್ ಆರ್ಸಿಪಿ ಸರ್ಕಾರದ ಅವಧಿಯಲ್ಲಿ ತಿರುಪತಿಯಲ್ಲಿ ಪ್ರಸಾದದ ಲಡ್ಡುಗಳನ್ನು ತಯಾರಿಸಲು ಐದು ವರ್ಷ ಬಾತ್ ಆಂಧ್ರಪ್ರದೇಶದ ಮುಖ್ಯಮಂತ್ರಿ...