NEWSಪಂಜಿನ ಮೆರವಣಿಗೆ ಮಾಡಿದ ರೈತ ಸಂಘದವರುಚಂದ್ರಶೇಖರ ದ.ಕೋ.ಹಳ್ಳಿFebruary 14, 2026March 23, 2026 by ಚಂದ್ರಶೇಖರ ದ.ಕೋ.ಹಳ್ಳಿFebruary 14, 2026March 23, 2026048 ಪಾಲನೆ ನ್ಯೂಸ್ ಮದ್ದೂರು: ನಗರಸಭೆ ವ್ಯಾಪ್ತಿಯಿಂದ ಗೆಜ್ಜಲಗೆರೆ, ಗೊರವನಹಳ್ಳಿ, ಚಾಮನಹಳ್ಳಿ ಹಾಗೂ ಸೋಮನಹಳ್ಳಿ ಗ್ರಾಮ ಪಂಚಾಯಿತಿಗಳನ್ನು ಕೈ ಬಿಡುವಂತೆ ಒತ್ತಾಯಿಸಿ ಗ್ರಾಮಸ್ಥರು, ರೈತ ಸಂಘದ ಬೆಂಬಲದೊಂದಿಗೆ ಗುರುವಾರ ರಾತ್ರಿ ಪಂಜಿನ ಮೆರವಣಿಗೆ ನಡೆಸಿದರು. ರೈತಪರ...