NEWSಶಂಕರಾಚಾರ್ಯರು ಜಗತ್ತಿಗೆ ಮಾನವಿಯತೆ ಸಂದೇಶ ಸಾರಿದ್ದಾರೆ : ಗಂಗಾಧರ ಸ್ವಾಮಿಚಂದ್ರಶೇಖರ ದ.ಕೋ.ಹಳ್ಳಿApril 23, 2026April 23, 2026 by ಚಂದ್ರಶೇಖರ ದ.ಕೋ.ಹಳ್ಳಿApril 23, 2026April 23, 2026021 ಪಾಲನೆ ನ್ಯೂಸ್ ಮಂಡ್ಯ : ಶಂಕರಾಚಾರ್ಯರು ಜಗತ್ತಿಗೆ ಮಾನವೀಯ ಸಂದೇಶ ಸಾರುವ ಮೂಲಕ ಲೋಕ ಕಲ್ಯಾಣಕ್ಕಾಗಿ ಶ್ರಮಿಸಿದ್ದಾರೆ ಎಂದು ಅಪರ ಪೊಲೀಸ್ ಅಧೀಕ್ಷಕ ಗಂಗಾಧರ ಸ್ವಾಮಿ ಅವರು ಹೇಳಿದರು. ಜಿಲ್ಲಾಡಳಿತ ಕನ್ನಡ ಮತ್ತು ಸಂಸ್ಕೃತಿ...